About the Author

ಕವಿ ಷಂಶುದ್ದೀನ್ ಎಂ. ಶ್ರವಣಗೆರೆ 1988 ಜುಲೈ 10 ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ, ಧರ್ಮಪುರ ಅಂಚೆಯಲ್ಲಿ ಜನಿಸಿದರು. ಪ್ರಸ್ತುತ ಕನ್ನಡ ಉಪನ್ಯಾಸಕರಾಗಿದ್ದು ಸಾಹಿತ್ಯ ರಚನೆಯಲ್ಲೂ ಆಸಕ್ತಿ ಹೊಂದಿದ್ದಾರೆ. ’ನಾ ಪರಕೀಯನಲ್ಲ’ ಅವರ ಮೊದಲ ಕವನ ಸಂಕಲನ. ಉಳಿದಿರುವುದು ನಮ್ಮ ದೇಹಗಳು ಮಾತ್ರ, ಬನ್ನಿ-ತಿನ್ನಿ ಅವರ ಮತ್ತೊಂದು ಕವನ ಸಂಕಲನ.

ಷಂಶುದ್ದೀನ್ ಎಂ. ಶ್ರವಣಗೆರೆ

(10 Jul 1988)