About the Author

ಡಾ.ಶಾಂತನಾಯ್ಕ ಶಿರಗಾನಹಳ್ಳಿಯವರು ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಶಿರಗಾನಹಳ್ಳಿಯವರು. ಕರ್ನಾಟಕ ವಿ.ವಿ.ಯಿಂದ ಎಂ.ಎಂ. (ಇಂಗ್ಲಿಷ್) ಪದವೀಧರರು. ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು.

ಕೃತಿಗಳು: ಗುಡ್ಡಜ್ಜ, ಕೊಂಯ್ಯ ಮತ್ತು ಧೋತ್ರ (ಕಥಾ ಸಂಕಲನಗಳು), ಮೀನು ಮತ್ತು ಹುಡುಗಿ, ಹಳೆ ಭಾವನೆ ಮತ್ತು ಹೊಸ ಮನುಷ್ಯ (ಕವನ ಸಂಕಲನಗಳು), ಗೋರ್ ಮಾಟಿ, ಲಮಾಣ್ (ಕಾದಂಬರಿಗಳು), ಮಲಾಣ- ಇವರ ಆತ್ಮಕಥನ, 

ಶಾಂತನಾಯ್ಕ ಶಿರಗಾನಹಳ್ಳಿ