About the Author

ಶ್ರೀ ಶಾಂತಲಿಂಗ ಸ್ವಾಮೀಜಿ ಅವರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದ ಮುಖ್ಯಸ್ಥರು. ಧಾರ್ಮಿಕತೆಯೊಂದಿಗೆ ಸಾಹಿತ್ಯಕವಾಗಿಯೂ ಸ್ಪಂದಿಸುವ ಶ್ರೀಗಳು ನಮ್ಮೂರು ಭೈರನಹಟ್ಟಿ, ಗೋವನಕೊಪ್ಪದ ಇತಿಹಾಸ ಎಂಬ ಎರಡು ಧಾರ್ಮಿಕ ಕೃತಿಗಳನ್ನು ರಚಿಸಿದ್ದಾರೆ. 

ಶಾಂತಲಿಂಗ ಸ್ವಾಮೀಜಿ

(03 Feb 1976)