About the Author

ಕವಿ ಶಶಿಧರ ಬಡಿಗೇರ ಅವರು ಮೂಲತಃ ಇಳಕಲ್‌ನವರು. 1980 ಮೇ 24ರಂದು ಜನನ.  ಅವರ ಮೊದಲ ಕವನ ಸಂಕಲನ ‘ಅಮೃತ ಸಿಂಚನ’ 2020ರಲ್ಲಿ ಬಿಡುಗಡೆಯಾಯಿತು. ‘ಅಮೃತ ಸಿಂಚನ ನೊಂದವರ ಆಶಾಕಿರಣ ಸಂಸ್ಥೆ’ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಶಿಧರ ಬಡಿಗೇರ

(24 May 1980)