About the Author

ಶಶಿಕಾಂತ ಎಂ.ಮುಮ್ಮಿಗಟ್ಟಿಯವರು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ಧಾರೆ. ಯುವಜನರಿಗೆ ವೃತ್ತಿ ಮಾರ್ಗದರ್ಶನ , ವೃತ್ತಿ ತರಬೇತಿ, ಪರೀಕ್ಷಾ ಸಿದ್ಧತೆ, ಕಾರ್ಯಕ್ರಮ ಸರಣಿಗಳು, ’ವಾಸ್ತುಶಿಲ್ಪ ವೈಭವ’ ’ಪ್ರಸಿದ್ಧಿಗೆ ಬಾರದ ಪ್ರಭುಗಳು, ಕನ್ನಡದ ಕಂಪು ಕಾರ್ಯಕ್ರಮ ಸರಣಿಗಳು, ಹಲವು ವಿಜ್ಞಾನ ಸರಣಿಗಳನ್ನು ಪ್ರಸಾರ ಮಾಡಿದ್ದಾರೆ. 

ಶಶಿಕಾಂತ ಎಂ. ಮುಮ್ಮಿಗಟ್ಟಿ