About the Author

ಲೇಖಕಿ ಶಶಿರೇಖಾ ನಾಗೇಶ ಅವರು ಮೂಲತಃ ಬೆಂಗಳೂರಿನವರು. ಕಾವ್ಯ ನಾಮ ಮಾನಸಗಂಗೆ. ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿರುವ ಅವರು ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ, ತುಮಕೂರು ಜಿಲ್ಲೆಯ ತಿಪಟೂರಿನವರು. 

ಕೃತಿಗಳು: ಹಣತೆ (ಕವನ ಸಂಕಲನ) 

 

ಶಶಿರೇಖಾ ನಾಗೇಶ(ಮಾನಸ ಗಂಗೆ)

(01 Mar 1998)

Stories/Poems