About the Author

ಶ್ರೀಧರ ಪಿಸ್ಸೆ ಅವರು 1959ರ ಏಪ್ರಿಲ್ 24 ರಂದು ಕನಕಪುರದಲ್ಲಿ ಜನಿಸಿದರು. ‘ಕನ್ನಡ ದಾಸ ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟ’ ಅಧ್ಯಯನಕ್ಕೆ ಪಿಎಚ್ ಡಿ. ಲಭಿಸಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಖಾಸಗಿ ವಲಯದಲ್ಲಿ ವೃತ್ತಿ ಆರಂಭಿಸಿದ ಅವರು ಹಂಪಿ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ 21 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಹಸಿರು ನಿಶಾನೆ’ ಅವರ ಅನುವಾದಿತ ಕಥಾ ಗುಚ್ಛ. 

ಶ್ರೀಧರ ಪಿಸ್ಸೆ