About the Author

ಶ್ರೀನಿವಾಸ್ ಗಿಳಿಯಾರು ಅವರು ಮೂಲತಃ ಮಂಗಳೂರಿನವರು. ತಮ್ಮ ಪದವಿ ವಿದ್ಯಾಭ್ಯಾಸವನ್ನು ಮಂಗಳೂರಿನ ಮಂಗಳ ಗಂಗೋತ್ರಿ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದ್ದು, ಹಲವಾರು ಸಾಹಿತ್ಯ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಕೃತಿಗಳು : ಹೆಜ್ಜೆ ಸದ್ದು ನಿಲ್ಲಲಿಲ್ಲ, ದಲಿತ ಅಭಿವೃದ್ಧಿ ಸಾಹಿತ್ಯ ಸಂಸ್ಕೃತಿ

ಶ್ರೀನಿವಾಸ್ ಗಿಳಿಯಾರು