About the Author

ಶ್ರೀನಿವಾಸಮೂರ್ತಿ ಎನ್. ಸುಂಡ್ರಹಳ್ಳಿ ಅವರು ಲೇಖಕ ಹಾಗೂ ಅಂಕಣಕಾರರಾಗಿದ್ದಾರೆ. ವಿಜಯ ಕರ್ನಾಟಕ, ಉದಯವಾಣಿ, ಸಂಯುಕ್ತ ಕರ್ನಾಟಕ, ವಿಶ್ವವಾಣಿ ದಿನಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು ಇನ್ಸ್ ಪೈರ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ.

ಕೃತಿಗಳು ; ವಿಧಿಯ ಬೆನ್ನೇರಿ, ಸೆಲ್ಪೀ ವಿಥ್ ವಿಕ್ಟರಿ, ನಾಗರಿಕ ಪ್ರಜ್ಞೆ, ಮುಗುಳು, ಹಂಬು, ಕಡಲು ಕೂಡುವ ಹನಿಗಳು, ಎನ್ವಿರಾನ್ಮೆಂಟಲ್ ಸ್ಟಡೀಸ್ ಪರ್ಸನಾಲಿಟಿ ಡೆವೆಲಪ್ ಮೆಂಟ್( ಪದವಿ ವಿದ್ಯಾರ್ಥಿಗಳಿಗಾಗಿ) , ಎನ್ವಿರಾನ್ಮೆಂಟ್ ಅಂಡ್ ಪಬ್ಲಿಕ್ ಹೆಲ್ತ್.  

ಶ್ರೀನಿವಾಸಮೂರ್ತಿ ಎನ್. ಸುಂಡ್ರಹಳ್ಳಿ