About the Author

ಶ್ರೀನಿವಾಸ.ಪಾ.ನಾಯ್ಡು ಅವರು ಮೂಲತಃ ಮಲೆನಾಡಿನ ಸೀಮೆಯ ಚಿಕ್ಕಮಗಳೂರಿನವರು. ಪ್ರಸ್ತುತ ಬಸರೀಕಟ್ಟೆ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಬಾಲ್ಯದಿಂದಲೂ ಓದಿನಲ್ಲಿದ ಆಸಕ್ತಿ ಹೊಂದಿದ ಅವರು ಪುಸ್ತಕಗಳ ಒಡನಾಟ, ಪುಟ್ಟ ಮಕ್ಕಳ ಸಾಹಚರ್ಯದಿಂದ ಬರೆಯಲು ಪ್ರೇರಣೆಯನ್ನು ಹೊಂದಿದ್ದಾರೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವು ಕವಿಗೋಷ್ಠಿಗಳಲ್ಲಿ ಕವಿತಾ ವಾಚನ ಮಾಡಿ ಕವಿತೆಯ ಮೋಹಪಾಶಕ್ಕೆ ಸಿಲುಕಿ, ಅದರೊಳಗೆ ಆನಂದವನು ಕಾಣುತ್ತಿರುವ ಕಾವ್ಯೋಪಾಸಕ.

ಕೃತಿಗಳು: ಎಲ್ಲರಂತಲ್ಲ ನಾವು

ಶ್ರೀನಿವಾಸ.ಪಾ.ನಾಯ್ಡು