About the Author

ಲೇಖಕ ಸಿದ್ದು ದೇವರಮನಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕೋಡ್ಲಿಗಿ ತಾಲೂಕಿನ ಕೊಟ್ಟೂರು ದವರು. ಬರವಣಿಗೆ ಇವರ  ಆಸಕ್ತಿ ಕ್ಷೇತ್ರ. ತಮ್ಮದೇ ಆದ ಖಾಸಗಿ ವ್ಯವಹಾರದಲ್ಲಿ ಪ್ರಧಾನ ಕಾರ್ಯನಿರ್ವಾಹಕರಾಗಿದ್ದಾರೆ.  

ಕೃತಿಗಳು : ಬರುವ ನಾಳೆಗಳಿಗೆ ರಾತ್ರಿಯೇ ಇರುವುದಿಲ್ಲ

ಸಿದ್ದು ದೇವರಮನಿ