About the Author

ಭರವಸೆಯ ಕವಯತ್ರಿ, ವಿಮರ್ಶಕಿ ಸೋಮಕ್ಕ ಮಾದಾಪೂರ ಹುಬ್ಬಳ್ಳಿ ತಾಲೂಕಿನ ಹಲ್ಯಾಳದವರು.ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ’ಕನ್ನಡ ತತ್ವಪದಗಳಲ್ಲಿ ಪ್ರಭುತ್ವದ ಪರಿಕಲ್ಪನೆ' ವಿಷಯದಲ್ಲಿ ಸಂಶೋಧನೆ ಪೂರೈಸಿದ್ದಾರೆ. 'ತಂಬೂರಿ ನಾದ' ಅವರ ಮೊದಲ ವಿಮರ್ಶಾ ಬರಹಗಳ ಸಂಕಲನ.

ಸೋಮಕ್ಕ ಮಾದಾಪೂರ