About the Author

ಕವಯಿತ್ರಿ ಸೌಮ್ಯ ಕೆ.ಅರ್. ಅವರು ಬೆಂಗಳೂರಿನ ಸೆಂಟರ್ ಫಾರ್ ಸೋಷಿಯಲ್ ಡೆವಲೆಪ್ ಮೆಂಟ್ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1983ರ ಜೂನ್ 20ರಂದು ಜನಿಸಿದ ಅವರು ರಾಮನಗರ ಜಿಲ್ಲೆಯ ಕನಕಪುರದವರು. ಬೆಂಗಳೂರು ವಿಶ್ವವಿದ್ಯಾಲಯದ ಪದವೀದರರು. 

ಕನಕಪುರದ ಪ್ರಬುದ್ಧ ಪ್ರಕಾಶನವು ಸೌಮ್ಯ ಅವರ ಎರಡು ಸಂಕಲನಗಳನ್ನು ಪ್ರಕಟಿಸಿದೆ.’ಬೆಂಕಿಯಲ್ಲೂ ಬಾಡದ ಹೂ’, ’ಬಯಲಿಗೂ ಗೋಡೆಗಳು’ ಸೌಮ್ಯ ಅವರ ಸಂಕಲನಗಳು. ಚಾಮರಾಜನಗರದ ರಂಗವಾಹಿನಿ ನೀಡುವ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯು ಸೌಮ್ಯ ಅವರ ’ಬಯಲಿಗೂ ಗೋಡೆಗಳು’ ಸಂಕಲನಕ್ಕೆ ಸಂದಿದೆ.

ಸೌಮ್ಯ ಕೆ.ಆರ್.

(20 Jun 1983)