About the Author

ಸೌಮ್ಯ ಕಾಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಬರವಣಿಗೆ, ಕವಿತೆಗಳ ರಚನೆ, ಕವನ ವಾಚನ ಅವರ ಆಸಕ್ತಿ ಕ್ಷೇತ್ರ. 

ಕೃತಿಗಳು: ‘ಹೇಳದೇ ಉಳಿದದ್ದು!’(ಕವನ ಸಂಕಲನ)

ಸೌಮ್ಯ ಕಾಶಿ