About the Author

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನಿವಾಸಿ. ವೃತ್ತಿಯಿಂದ ಬ್ಯಾಂಕ್ ಉದ್ಯೋಗಿ. ಆದರೆ ವಿಜ್ಞಾನ, ಗಣಿತ, ಪರಿಸರ, ಜೀವಜಗತ್ತು ಇತ್ಯಾದಿ ವಿಷಯಗಳ ಬಗ್ಗೆ ತೀರದ ದಾಹ, ಬತ್ತದ ಆಸಕ್ತಿ.

ಕೃತಿಗಳು: ಬಾಹ್ಯಾಕಾಶದ ಅದ್ಭುತಗಳು ಮತ್ತು ಜೀವಜಾಲ

ಶ್ರೀನಿವಾಸಮೂರ್ತಿ ಎಸ್. ವಿ.

(29 Sep 1987)