About the Author

ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದವರು. ಇವರಿಗೆ ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಾನಪದ ತಜ್ಞೆ ಶಾಂತಿ ನಾಯಕ , ಡಾ. ಎನ್. ಆರ್. ನಾಯಕ (ಜೀವನ ಚರಿತ್ರೆಗಳು) ಜಲವಳ್ಳಿ ಗ್ರಾಮ ಅಧ್ಯಯನ ಎಂಬುದು ಇವರ ಕೃತಿಗಳು.

ಸುಮುಖಾನಂದ ಜಲವಳ್ಳಿ