ಜಾನಪದ ತಜ್ಞೆ ಶಾಂತಿ ನಾಯಕ

Author : ಸುಮುಖಾನಂದ ಜಲವಳ್ಳಿ

Pages 36

₹ 20.00




Year of Publication: 2012
Published by: ಕರ್ನಾಟಕ ಜಾನಪದ ಪರಿಷತ್ತು
Address: ಜಲದರ್ಶಿನಿ ಲೇಔಟ್‌, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್ ರಸ್ತೆ, ಬೆಂಗಳೂರು

Synopsys

ಜನಪದರ ಬದುಕಿಗೆ ಕಣ್ಣಾಗಿರುವ ಶಾಂತಿ ನಾಯಕರು ನುಡಿದ ಸಾರಭೂತ ನುಡಿ; ಕಟ್ಟಿದ ತೋರಣ ಸಾಹಿತ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಹಿಳೆಯರು ತೊಡಗಿಕೊಂಡರೂ ಜನಪದದಲ್ಲಿ ಮಾತ್ರ ಅವರ ಸಂಖ್ಯೆ ವಿರಳವೆ. ಆ ವಿರಳರ ಸಾಲಲ್ಲಿ ಶಾಂತಿ ನಾಯಕರು ಒಬ್ಬರು. ಇವರ ಬದುಕು ಸಾಧನೆ ಕುರಿತು ಈ ಕೃತಿಯು ಸಮಗ್ರ ಚಿತ್ರಣ ನೀಡುತ್ತದೆ.

About the Author

ಸುಮುಖಾನಂದ ಜಲವಳ್ಳಿ

ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದವರು. ಇವರಿಗೆ ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಾನಪದ ತಜ್ಞೆ ಶಾಂತಿ ನಾಯಕ , ಡಾ. ಎನ್. ಆರ್. ನಾಯಕ (ಜೀವನ ಚರಿತ್ರೆಗಳು) ಜಲವಳ್ಳಿ ಗ್ರಾಮ ಅಧ್ಯಯನ ಎಂಬುದು ಇವರ ಕೃತಿಗಳು. ...

READ MORE

Related Books