About the Author

ಲೇಖಕಿ ಸುನಿತಾ ಮೂರಶಿಳ್ಳಿ ಅವರು ಉತ್ತಮ ಗಾಯಕಿಯೂ ಹೌದು. ಸಂಗೀತ ಹಾಗೂ ಶರಣ ಸಾಹಿತ್ಯದಲ್ಲೂ ಆಸಕ್ತರು. ಬಸವ ಅಧ್ಯಯನದಲ್ಲಿ ಡಿಪ್ಲೊಮಾ ಪದವೀಧರರು. ಸಾಮಾಜಿಕ, ಸಾಹಿತ್ಯಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ಮೂರಶಿಳ್ಳಿ ಫೌಂಡೇಶನ್ ನಿಂದ ಚಿದ್ಬಯಲು-1 ಹಾಗೂ ಚಿದ್ಬಯಲು-2 ಹೀಗೆ ಎರಡು  ಧ್ವನಿಸುರುಳಿ ತಂದಿದ್ದು, ಶರಣರ ವಚನಗಳಿಗೂ ಧ್ವನಿ ನೀಡಿದ್ದಾರೆ.

ಕೃತಿಗಳು:  ‘ಅರಿವಿನತ್ತ ಎನ್ನ ಚಿತ್ತ’ (ಶರಣ ಸಾಹಿತ್ಯದ ಲೇಖನಗಳ ಸಂಗ್ರಹ ಕೃತಿ-2019)  ಈ ಪುಸ್ತಕಕ್ಕೆ ಇಳಕಲ್ ನ ವಿಜಯ ಮಹಾಂತೇಶ್ವರ ಮಠದಿಂದ 'ಬಸವ ಗುರು ಕಾರುಣ್ಯ' 
 ಪ್ರಶಸ್ತಿ ಲಭಿಸಿದೆ
 

ಸುನಿತಾ ಮೂರಶಿಳ್ಳಿ