About the Author

ಸುರೇಶ ಸಗರದ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಬಸವ ತತ್ತ್ವದ ಬಗ್ಗೆ ವಿಶೇಷ ಒಲವು ಹೊಂದಿರುವ ಅವರು ಅವರ ಬಗ್ಗೆ ಎರಡು ಕೃತಿಗಳನ್ನು ರಚಿಸಿದ್ದಾರೆ.

ಕೃತಿಗಳು: ಹೃದಯದಿಂದ ಹೃದಯಕ್ಕಾಗಿ, ಮಧುಮೇಹ ಜೀವನ ಸಂಗಾತಿ, ಅಂಗದಾನ, “ಬಸವನ ಕಂಡಿರಾ 2” ಬಸವನ ಕಂಡಿರಾ

ಸುರೇಶ ಸಗರದ