About the Author

ಲೇಖಕಿ ಸುಶ್ರಾವ್ಯ ಜೀವಾಳ ಬಿ.ಕೆ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಿದರಹಳ್ಳಿಯವರು. ತಂದೆ ಕೃಷ್ಣಪ್ಪ ಬಿ. ಆರ್‌. ತಾಯಿ ಕಮಲಾಕ್ಷಿ ಟಿ. ’ನಾನು ಮತ್ತು ಅರಳಿಮರ’ ಅವರ ಮೊದಲ ಕೃತಿ. ’ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ’ ದೊರೆತಿದೆ.

ಸುಶ್ರಾವ್ಯ ಜೀವಾಳ ಬಿ. ಕೆ.

(04 May 1988)