About the Author

ಸ್ವಾಮಿ ನಿತ್ಯಸ್ಥಾನಂದ ಅವರು ಶ್ರೀ ರಾಮಕೃಷ್ಣ ಪರಮಹಂಸರ ಅನುಯಾಯಿಗಳು. ಶ್ರೀರಾಮಕೃಷ್ಣರ ವಿಚಾರಗಳನ್ನು ಪ್ರಚುರ ಪಡಿಸುವಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ದೇಶದುದ್ದಕ್ಕೂ ಸಂಚರಿಸಿ, ಶ್ರೀರಾಮಕೃಷ್ಣರ-ವಿವೇಕಾನಂದರ ಉಪದೇಶಗಳ ಕುರಿತು ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ.

ಕೃತಿಗಳು: ಪರಿಪೂರ್ಣ ವ್ಯಕ್ತಿತ್ವ, ಶ್ರೀಮದ್ಭಗವದ್ಗೀತೆ : ಚಿಂತನ ಮಂಥನ, ವಿಶ್ವಗುರು ಸ್ವಾಮಿ ವಿವೇಕಾನಂದ

ಸ್ವಾಮಿ ನಿತ್ಯಸ್ಥಾನಂದ