About the Author

ಟಿ.ಕೆ.ಪ್ರೇಮಕುಮಾರ ಅವರು ನವಭಾರತ ಟ್ರಸ್ಟ್ ಮುಖ್ಯಸ್ಥರು. ಕಟ್ಟಡ ನಿರ್ಮಾಣದ ಎಂಜಿನಿಯರರು. ಬೆಂಗಳೂರಿನಲ್ಲಿರುವ ಶೂನ್ಯವಲಯ, ಸೇಫ್ ಹ್ಯಾಂಡ್ಸ್- ಆಪ್ತ ಸಲಹಾ ಕೇಂದ್ರ, ಧ್ಯಾನ ಗ್ರಾಮೀಣ (ಮಂಡ್ಯ), ಚಕ್ರ -ಸಾವಯವ ಕೃಷಿ ಕೇಂದ್ರ (ನಿಡಘಟ್ಟ, ಮದ್ದೂರು), ಆದಿತ್ಯ ಪ್ರಕಾಶನ, ಕುವೆಂಪು ಅಧ್ಯಾತ್ಮ ಸಮಿತಿ, ಪರಿಶುಭ್ರ ಭಾರತ,  ಝೀರೋ ಟು. ಹೀರೋ ಪ್ರಶಸ್ತಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿ ವಿಕಸನ ಸೇರಿದಂತೆ ಇತರೆ ಯೋಜನೆಗಳೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಪಿರಾಮಿಡ್ ಧ್ಯಾನ ಪ್ರಚಾರ ಟ್ರಸ್ಟ್ (ಕರ್ನಾಟಕ) ಉಪಾಧ್ಯಕ್ಷರು, ಕಳೆದ 30 ದಶಕಗಳಿಂದ ಬೆಂಗಳೂರಿನ ರಾಮಕೃಷ್ಣಆಶ್ರಮ, ಸ್ವಾಮಿ ಚಿನ್ಮಯಾನಂದ ಸೇರಿದಂತೆ ಇತರೆ ಅಧ್ಯಾತ್ಮಕ ಸಂಸ್ಥೆಗಳೊಂದಿಗೆ ಒಡನಾಟ ಇರಿಸಿಕೊಂಡಿದ್ದಾರೆ. ಝೀರೋ ಟು. ಹೀರೋ, ಖಾಲಿ ಕಪ್, ಆತ್ಮಾನುಭವ. ಕರ್ಮ ಕೆಫೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 

ಟಿ.ಕೆ. ಪ್ರೇಮಕುಮಾರ