About the Author

ಪ್ರೊ. ಟಿ.ಎಂ. ಭಾಸ್ಕರ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಜ್ರಖಾನ ಸಲಗರ ಗ್ರಾಮದವರು. ಧಾರವಾಡದ ಕರ್ನಾಟಕ ವಿವಿ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದು ನಂತರ ಅದೇ ವಿಶ್ವವಿದ್ಯಾಲಯದ ಪ್ರಭಾರಿ (2020) ಕುಲಪತಿಗಳಾಗಿದ್ದರು. ಕೃತಿಗಳು: ನನ್ನ ಮನದ ಗಜಲ್ (ಗಜಲ್ ಸಂಕಲನ)

ಟಿ.ಎಂ. ಭಾಸ್ಕರ್