About the Author

ಲೇಖಕ ಟಿ.ಎಂ. ರಮೇಶ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ನಿವೃತ್ತ ಬ್ಯಾಂಕ್ ಅಧಿಕಾರಿ. ಕಥೆ, ಕವಿತೆ ಸಾಹಿತ್ಯದ ಇತರ ಪ್ರಕಾರಗಳಲ್ಲೂ ಆಸಕ್ತಿ. ಇವರ ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ,ಹಲವು ಕವಿತೆಗಳ ಬಹುಮಾನವೂ ಪಡೆದಿವೆ.

ಕೃತಿಗಳು: ದಶಕದ ಕಥೆಗಳು (ಕಥಾ ಸಂಕಲನ-2021), ಇಂಡಾ-ಕಥಾ ಸಂಕಲನ,  ದೃಷ್ಟಿಹರಿದಷ್ಟೆದೂರ (ಕಥಾಸಂಕಲನ-2005), ಕಿಚ್ಚು ಮತ್ತು ಇತರ ಕತೆಗಳು (ಕಥಾಸಂಕಲನ) , ಹುತ್ತಗಟ್ಟಿದೆ ಕವಿತೆ (ಕವನಸಂಕಲನ-2010), ಗೋಡೆ ಕಿಂಡಿ (ಕಥಾಸಂಕಲನ-2014) ಯುಗ್ಮ-ಎರಡು ಕಾದಂಬರಿಗಳು (2018), ಮೊದಲ ಓದು (ವಿಮರ್ಶಾಬರಹ-2020), 

ಟಿ.ಎಂ. ರಮೇಶ