About the Author

ಲೇಖಕ ಡಾ. ತಿಪ್ಪೇರುದ್ರ ಸಂಡೂರು ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಲೇಖನ, ವಿಮರ್ಶೆ, ಕವನ ರಚನೆ, ಸಂಶೋಧನೆ, ನಿಘಂಟುಶಾಸ್ತ್ರ, ಸಂಪಾದನೆ ಕಾರ್ಯದಲ್ಲಿ ನಿರತರು. ಕನ್ನಡ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್‌ ಪದವೀಧರರು.

ಕೃತಿಗಳು : ಸಾಹಿತ್ಯ ಸುರಭಿ ( ಸಂಶೋಧನಾ ಲೇಖನಗಳು )

ತಿಪ್ಪೇರುದ್ರ ಸಂಡೂರು