About the Author

ಯುವ ಬರಹಗಾರ್ತಿ ಅರ್ಪಿತ. ವಿ 1994 ಪೆಬ್ರವರಿ 2ರಂದು ಜನಿಸಿದರು. ಸ್ನಾತಕೋತ್ತರ ಪದವಿಧರೆ. ಆಧುನಿಕ ಕನ್ನಡ ವಿಚಾರ ಸಾಹಿತ್ಯ: ಕನ್ನಡ ಪರ ಚಿಂತನೆಯ ತಾತ್ವಿಕ ನೆಲೆಗಳು ಎಂಬ ವಿಷಯದಡಿ ಪಿಎಚ್‌.ಡಿ ಮಾಡುತ್ತಿದ್ದಾರೆ. ಕವಿತೆ, ವಿಚಾರ ಸಾಹಿತ್ಯ, ಅನುವಾದ ಅವರ ಆಸಕ್ತಿ ಕ್ಷೇತ್ರ. ‘ತಿಳಿವ ನೋಟ’ ಅವರ ಮೊದಲ ವಿಮರ್ಶಾ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯಕ್ಕೆ ಆಯ್ಕೆಯಾಗಿದೆ.

ವಿ. ಅರ್ಪಿತ

(02 Feb 1994)