About the Author

ಕುಂದಾಪುರದ ಕನ್ನಡಿಗ ವಸಂತ ಶೆಟ್ಟಿ ಧಾರವಾಡದ ಕಲಘಟಗಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಕಳೆದ ಎರಡು ದಶಕಗಳಿಂದ ಬೆಂಗಳೂರು ನಿವಾಸಿ ಆಗಿದ್ದರು. ಉದಯವಾಣಿಯಲ್ಲಿ ಅಂಕಣ ಬರೆಯುವ ಅವರು ಕನ್ನಡ ಮತ್ತು ಕನ್ನಡ ನಾಡಿನ ಸಮಸ್ಯೆಗಳ ಬಗ್ಗೆ ಬರೆಯುತ್ತಾರೆ. ಬನವಾಸಿ ಬಳಗ, ಮುನ್ನೋಟ ಪುಸ್ತಕ ಮಳಿಗೆ ಅವರದು. ತಂತ್ರಜ್ಞಾನ ಮತ್ತು ಕನ್ನಡಕ್ಕೆ ಸಂಬಂಧಿಸಿದಂತೆ ವಿಶೇಷ ಕೆಲಸ ಮಾಡುತ್ತಿದ್ದಾರೆ.  ಕರ್ನಾಟಕವೊಂದೇ ಇವರು ರಚಿಸಿದ ಕೃತಿಯಾಗಿದೆ. 

ವಸಂತ ಶೆಟ್ಟಿ