About the Author

ಶಿವಮೊಗ್ಗದಲ್ಲಿ ಜನಿಸಿದ ವಾಸುದೇವ ಮೂರ್ತಿ ಅವರು ಸದ್ಯ ಬೆಂಗಳೂರು ನಿವಾಸಿ. ಅನೇಕ ಖ್ಯಾತ ಮಾಸಿಕ, ಪತ್ರಿಕೆಗಳಲ್ಲಿ ನಿಯಮಿತವಾಗಿ ಕತೆಗಳು ಪ್ರಕಟವಾಗಿವೆ. ವೃತ್ತಿಯಿಂದ ಎಂಜಿನಿಯರ್ ಆಗಿರುವ ಅವರು ಪ್ರಸ್ತುತ ಕನಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದಾರೆ..

ಪತ್ತೇದಾರಿ ಕತೆಗಳು ಅಪರೂಪ ಆಗಿರುವ ಈ ದಿನಗಳಲ್ಲಿ ಅವರ ಥ್ರಿಲ್ಲರ್ ಮಾದರಿ ಕತೆಗಳು ಮುದ ನೀಡುತ್ತವೆ. ಅಂತೆಯೇ, ಈ ಸಂಕಲನದ ಅನೇಕ ಕತೆಗಳು ಈಗಾಗಲೇ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಸಂಕಲನದ ಕತೆ ’ದಿ ಲಾಸ್ಟ್ ಕೇಸ್ ’ ಕಿರುಚಿತ್ರವಾಗಿ ಮೂಡಿಬರಲಿದೆ.

ವಾಸುದೇವ ಮೂರ್ತಿ

(25 Oct 1977)

BY THE AUTHOR