About the Author

ಪ್ರೊ. ವೀರಭದ್ರ ಕೌದಿ ಅವರು ತಾಳಿಕೋಟೆಯ ಖಾಸ್ಗತೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಮುದ್ದೇಬಿಹಾಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇದೀಗ ಬೈಲಹೊಂಗಲದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.  ಕನ್ನಡ ಸಾರಸ್ವತ ಲೋಕಕ್ಕೆ ‘ಬರ ಮತ್ತು ಹತ್ತು ಕಥೆಗಳು’, ಮತ್ತು ‘ಒಂದು ಹೆಣದ ಸುತ್ತಮುತ್ತ’ ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ.

ಅನುವಾದ ಕೃತಿಗಳು; ಕಪ್ಪತ ಗುಡ್ಡ(Riders to the sea), ನಾವಿಬ್ರು ಬೆರಕಿ ಅದಿವಿ(The Pie and the Tart)

ವೀರಭದ್ರ ಕೌದಿ