About the Author

ಲೇಖಕ ವೆಂಕಟಸ್ವಾಮಿ ಶೆಟ್ಟಿ ಪಾ.ಸಂ ಅವರು ಕೋಲಾರ ಜಿಲ್ಲೆಯ ಮಾಲೂರಿನವರು. ಎಂ.ಎಸ್.ಸಿ (ಭೌತಶಾಸ್ತ್ರ) ಪದವೀಧರರು. ಬೆಂಗಳೂರಿನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಭಾಷಣಕಾರರು. ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. 

ಕೃತಿಗಳು: ವಿಕ್ರಂ ಸಾರಾಭಾಯಿ (ಜೀವನ ಚಿತ್ರ)

ವೆಂಕಟಸ್ವಾಮಿ ಶೆಟ್ಟಿ ಪಾ.ಸಂ