About the Author

ಕವಿ, ಶಿಕ್ಷಕ ವೆಂಕಟೇಶ ಚಾಗಿ ಅವರು ಮೂಲತಃ ಗದಗ ನಗರದವರು. (ಜನನ: 1985 ಜೂನ್‌ 6ರಂದು). ಎಂ.ಎಸ್.ಸಿ ಪದವೀಧರರು. ಪ್ರಸ್ತುತ ರಾಯಚೂರು ಜಿಲ್ಲೆಯ ಈಚನಾಳದಲ್ಲಿ ಪ್ರಥಮಿಕ ಶಾಲಾ  ಶಿಕ್ಷಕರು. ‘ಮೊದಲ ಹನಿ’ , ಬದುಕಿನ ಬಣ್ಣಗಳು. ಹಕ್ಕಿಯ ಅರಮನೆ (ಕವನ ಸಂಕಲನಗಳು)

ಲಿಂಗಸುಗೂರ ಸಿರಿಗನ್ನಡ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ, ಲಿಂಗಸುಗೂರ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷ, ರಾಯಚೂರು ಜಿಲ್ಲಾ ಕವಿವೃಕ್ಷ ಬಳಗದ ಸಂಘಟನಾ ಕಾರ್ಯದರ್ಶಿ, ಲಿಂಗಸುಗೂರ ಕಾವ್ಯ ಮಂಟಪದ ಸದಸ್ಯರು. ಬೆಂಗಳೂರು ಜಿಲ್ಲಾ ಕವಿವೃಕ್ಷ ಬಳಗದಿಂದ ಕನ್ನಡ ಸಾಹಿತ್ಯ ಕೌಸ್ತುಭ ಪ್ರಶಸ್ತಿದೊರೆತಿದೆ. 

ವೆಂಕಟೇಶ ಚಾಗಿ

(01 Jun 1985)