About the Author

ಲೇಖಕ ವೆಂಕಟ್ರಮಣ ಗೌಡ ಅವರು ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಸ್ನಾತಕೋತ್ತರ ಪದವೀಧರರು. ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪರಿಣಿತರು. ಕೆಲಕಾಲ ‘ಹಂಗಾಮ’ ಸಾಹಿತ್ಯ ಪತ್ರಿಕೆಯನ್ನು ನಡೆಸಿದ್ದರು.

ಕೃತಿಗಳು: ಪಾಂಗು (ಕವನ ಸಂಕಲನ-1998), ಈ ಸರ್ತಿಯಸುಗ್ಗಿ (ಕಥಾಸಂಕಲನ-2000), ತರುವಾಯ (ಕಿರು ಕಾದಂಬರಿ-2003)

ವೆಂಕಟ್ರಮಣ ಗೌಡ