About the Author

ವಿಜಯಸಿಂಹ ಆಚಾರ್ಯ ಸಿ.ಜಿ. ಅವರು ವಿದ್ವಾಂಸರು, ಪ್ರವಚನಾಕಾರರು. ವಿಷ್ಣು ತತ್ವ ನಿರ್ಣಯ, ಮಂಗಳಾಷ್ಟಕಂ, ಪ್ರಮಾಣ ಪದ್ಧತಿ, ಚರಣವ್ಯೂಹ, ಅವತಾರ ಸ್ತುತಿ ಹೀಗೆ ಧಾರ್ಮಿಕ ವಿಷಯಗಳ ಮೇಲೆ ಅಂತರ್ಜಾಲ ಸೇರಿದಂತೆ ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ವಿಷಯಗಳಿಗೆ ಸಂಬಂಧಿಸಿದ ಅವರ `ಕೇಳು ಪುಸ್ತಕ' ಗಳಿವೆ.

ಕೃತಿಗಳು: ದಂಡಿ ದಶಕುಮಾರ ಚರಿತ್ರೆ .

ವಿಜಯಸಿಂಹ ಆಚಾರ್ಯ ಸಿ.ಜಿ.