About the Author

ಪತ್ರಕರ್ತ, ಲೇಖಕ ವಿನೋದ್‌ ಕುಮಾರ್‌ ಬಿ. ನಾಯ್ಕ್ ಅವರು ವನ್ಯಜೀವಿ, ಅಭಯಾರಣ್ಯ, ಪರಿಸರ ಕುರಿತ ವಿಶೇಷ ವರದಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸಿದವರು. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯಲ್ಲಿ ‘ಸಹಾಯಕ ಸಂಪಾದಕ’ರಾಗಿದ್ದಾರೆ. ಪರಿಸರ ನಾಶ, ವನ್ಯಜೀವಿಗಳ ಅವಸಾನದ ಕುರಿತು ಬೆಳಕು ಚೆಲ್ಲಿದ ಅವರ ಅಂಕಣ ಬರಹಗಳ ಸಂಗ್ರಹ ‘ಜಂಗಲ್‌ ಡೈರಿ’ 2019ರಲ್ಲಿ ಪ್ರಕಟಿತ. ‘ಸಂತ ಸೇವಾಲಾಲರ ವಿಶೇಷ ಸಂಚಿಕೆಯ ಪರಿಕಲ್ಪನೆ ಮತ್ತು ನಿರ್ವಹಣೆ ಮಾಡಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 

ವಿನೋದ್‌ ಕುಮಾರ್‌ ಬಿ. ನಾಯ್ಕ್