About the Author

ವಿನೋದ್ ಕುಮಾರ್.ಬಿ. ಅವರು ಹೃದಯವಂತ ವಿಷ್ಣು ಎಂಬ ಕೃತಿಯನ್ನು ರಚಿಸಿದ್ದಾರೆ. ವಿನೋದ್ ಕುಮಾರ್ ಬಿ ಅವರು ಜನಿಸಿದ್ದು 1989 ಫೆಬ್ರುವರಿ 14 ರಂದು ಜನಿಸಿದರು. ಬೆಂಗಳೂರಿನವರೇ ಆದ ವಿನೋದ್‌ ಅವರು ಪ್ರಸ್ತುತ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಸೀನಿಯರ್ ಅಸೋಸಿಯೇಟ್ ಅಡ್ಮಿನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಹೃದಯವಂತ ವಿಷ್ಣು ಅವಧೂತರು, ಭಾವ ಶಿಲ್ಪಿ ಡಾ.ವಿಷ್ಣುವರ್ಧನ್ ಆಟೋ ರಾಜ ಮುಂತಾದವು. ಇವರಿಗೆ ಶಾರದಾ ಸುಪುತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ವಿನೋದ್ ಕುಮಾರ್. ಬಿ

(14 Feb 1989)