About the Author

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದ ವಿಶ್ವನಾಥ ಎಸ್ ಪತ್ತಾರ ಅವರು ಸಿಂಧನೂರಿನಲ್ಲಿ ಬಿ.ಎ ಪದವಿ ಹಾಗೂ ಹುಬ್ಬಳ್ಳಿಯ ನೂಲ್ವಿಯ ಎಸ್ ಜೆ ಆರ್. ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ, ಹಂಪಿಯ ಕನ್ನಡ ವಿ.ವಿ.ಯಲ್ಲಿ ಎಂ.ಎ. (ಕನ್ನಡ), ಪೂರ್ಣಗೊಳಿಸಿ, ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ‘ಪಿಸುಮಾತು’ ಇವರ ಚೊಚ್ಚಲ ಕವನ ಸಂಕಲನ.

ವಿಶ್ವನಾಥ ಎಸ್. ಪತ್ತಾರ

(26 Sep 1992)