About the Author

ವಿಶ್ವನಾಥ ಎನ್ ಗೌಡ ಅವರು ಮೂಲತಃ ಮೈಸೂರಿನವರು. ಮೈಸೂರಿನ ಹುಣಸೂರು ತಾಲೂಕಿನ ರಂಗಯ್ಯನ ಕೊಪ್ಪಲು ಇವರ ಹುಟ್ಟೂರು. ತಂದೆ ನಾಗೇಗೌಡ, ತಾಯಿ- ಲಲಿತ. ಕುವೆಂಪು, ಬೇಂದ್ರೆ, ಸಿದ್ದಲಿಂಗಯ್ಯ, ದೇವನೂರು ಮಹಾದೇವ ಇಂತಹ ಮಹಾನ್ ಚೇತನಗಳ ಬರಹಗಳಿಂದ ಪ್ರೇರಣೆ ಪಡೆದು ಸಾಹಿತ್ಯ ರಚನೆಯಲ್ಲಿ ತೊಡಗಿದವರು. ವಿಶ್ವನಾಥ ಎನ್ ಗೌಡ ಅವರ ಚೊಚ್ಚಲ ಕವನ ಸಂಕಲನ ‘ಒಡಲು’ ಪ್ರಕಟಗೊಂಡಿದೆ. 

ವಿಶ್ವನಾಥ ಎನ್ ಗೌಡ

(15 Jul 1988)

Books by Author