ಶರಣರ ಸಂಪೂರ್ಣ ಕೌಟುಂಬಿಕ ಮಾಹಿತಿ, ಕ್ರಾಂತಿ ಆರಂಭವಾದ ಬಗೆ, ನಂತರ ಅದು ಅಂತ್ಯ ಕಂಡ ಬಗೆ ಹೀಗೆ ಕಲ್ಯಾಣದಿಂದ ಉಳಿವಿವರೆಗೆ ನಡೆದ ಎಲ್ಲ ಮಹತ್ವದ ವಿದ್ಯಮಾನಗಳನ್ನು”ಷಟ್ ಸ್ಥಳ ಚಕ್ರವರ್ತಿ ಶ್ರೀ ಚನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳವಿಗೆ’ ಕೃತಿಯ ಲೇಖನಗಳು ಚರ್ಚೆಯ ಮೂಲಕ ತರ್ಕಿಸುತ್ತವೆ.
amazon, flipkart
©2023 Book Brahma Private Limited.