ಶ್ರೀ ಕೃಷ್ಣ ಪಾರಿಜಾತ ಜಾನಪದ ಬಯಲಾಟ

Author : ಈಶ್ವರಚಂದ್ರ ಬೆಟಗೇರಿ

Pages 279

₹ 140.00




Year of Publication: 2010
Published by: ಪ್ರತಿಭಾ ಪ್ರಿಂಟರ್ಸ್ & ಪಬ್ಲಿಷರ್ಸ್
Address: # ..373, 9 ನೇ ಮುಖ್ಯರಸ್ತೆ (ಪೈಪ್ ಲೈನ್) ಹನುಮಂತನಗರ ಬೆಂಗಳೂರು -19

Synopsys

ಲೇಖಕ ಈಶ್ವರ ಚಂದ್ರ ಎಸ್. ಬೆಟಗೇರಿ ಅವರ ‘ಶ್ರೀಕೃಷ್ಣ ಪಾರಿಜಾತ ’ ಕೃತಿಯು ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯತೆ ಪಡೆದ ಬಯಲಾಟ.; ಅಮೋಘ ಜನಪದೀಯ ಕೃತಿಯೂ ಹೌದು. ಶ್ರೀಕೃಷ್ಣ ಸತ್ಯಭಾಮಾ ಮತ್ತು ಭಾಗವತ ಸಂವಾದ ಮತ್ತು ಅನೇಕ ರಾಗ ತಾಳ ಆಲಾಪಗಳ ಸಹಿತವಾಗಿ ವಿವರಿಸಲಾಗಿದೆ. 

About the Author

ಈಶ್ವರಚಂದ್ರ ಬೆಟಗೇರಿ

ಲೇಖಕ ಈಶ್ವರಚಂದ್ರ ಬೆಟಗೇರಿ ಅವರು ಕಲಾವಿದ ಮತ್ತು ಕವಿ. ಉತ್ತರ ಕರ್ನಾಟಕದ ಜನಪ್ರಿಯ ಬಯಲಾಟ ರಂಗಕರ್ಮಿಯೂ ಆಗಿದ್ದಾರೆ. ಕೃತಿಗಳು: ಶ್ರೀ ಕೃಷ್ಣ ಪಾರಿಜಾತ (ಜಾನಪದ ಬಯಲಾಟ)   ...

READ MORE

Related Books