ಸ್ವತಂತ್ರ ಭಾರತ

Author : ಪಾ.ವೆಂ. ಆಚಾರ್ಯ

Pages 145

₹ 4.00




Year of Publication: 1972
Published by: ಶ್ರೀ ದ್ವೈಪಾಯನ ಟ್ರಸ್ಟ್
Address: ಗೋಖಲೆ ವಾಡಿ, ರಾಮ ಮಂದಿರ ಮಾರ್ಗ, ವಿಲೆಪಾರ್ಲೆ (ಪೂರ್ವ), ಮುಂಬಯಿ, 400057

Synopsys

ಲೇಖಕ ಪಾ.ವೆಂ. ಆಚಾರ್ಯ ರವರು ಬರೆದ ಕೃತಿ ’ಸ್ವತಂತ್ರ ಭಾರತ’, ರಾಜಕೀಯ ವಿವೇಚನೆಗಳನ್ನು ಒಳಗೊಂಡಿದೆ. ಇದರಲ್ಲಿ ಪೀಠಿಕೆ, ನಿರಾಶ್ರಿತರು ಮತ್ತು ಸಂಸ್ಥಾನಿಕರು, ಸಂವಿಧಾನ ಮತ್ತು ಅದರ ತಿದ್ದುಪಡಿಗಳು, ಪಕ್ಷಗಳು ಮತ್ತು ಅದರ ಧ್ಯೇಯಗಳು, ಚುನಾವಣೆಗಳು, ಕಲ್ಯಾಣ ರಾಜ್ಯದತ್ತ, ಭಾರತ ಮತ್ತು ಜಗತ್ತು, ಬದಲಾವಣೆಗಳು, ಹಾಗೂ ಉಪಸಹಾರ ಸೇರಿದಂತೆ 9 ಅಧ್ಯಾಗಳಿವೆ. ಸ್ವತಂತ್ರ ನಂತರದ ಭಾರತದ ಪರಿಸ್ಥಿತಿಯ ಕುರಿತು ಬರೆದ ಕೃತಿ ಇದಾಗಿದೆ.

About the Author

ಪಾ.ವೆಂ. ಆಚಾರ್ಯ
(06 February 1915 - 04 May 1992)

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ...

READ MORE

Related Books