ಉತ್ತರ ಕನ್ನಡ ಜಿಲ್ಲೆಯ ಆಭರಣಗಳು

Author : ಶಾಂತಿ ನಾಯಕ

Pages 48

₹ 40.00




Year of Publication: 2009
Published by: ಜಾನಪದ ಪ್ರಕಾಶನ

Synopsys

ಹಲವಾರು ಹೆಸರುಳ್ಳ ಆಭರಣಗಳು ನಮ್ಮ ಸುತ್ತ ಮುತ್ತ ಇವೆ.ಅವುಗಳ ಕಲೆ ಹಾಕುವ ಮತ್ತು ಅವುಗಳ ಹಿನ್ನಲೆಯನ್ನು ತಿಳಿದು ಕೊಳ್ಳುವ ಕುತೂಹಲ ಲೇಖಕಿ ಶ್ರೀಮತಿ ಶಾಂತಿ ನಾಯಕರವರಿಗೆ ಇದ್ದುದರಿಂದ ಅದರ ಮಾಹಿತಿ ಜೊತೆಗೆ ಕೆಲವು ಆಭರಣಗಳ ಚಿತ್ರಗಳನ್ನು ತಮ್ಮ ಮಗಳಾದ ಡಾ.ಸವಿತಾ ಉದಯರವರು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗದ ಅಧ್ಯಯನದ ಮಹಾ ಪ್ರಬಂಧಕ್ಕಾಗಿ ಪಡೆದ ಕೆಲವು ಆಭರಣ, ರೇಖಾಚಿತ್ರ, ಛಾಯಾಚಿತ್ರಗಳನ್ನು ತಮ್ಮ ಪುಸ್ತಕದಲ್ಲಿ ಬಳಸಿಕೊಂಡಿರುವರು.ನಮ್ಮಂತಹ ಅನೇಕ ಉತ್ಸಾಹಿಗಳಿಗೆ, ಬರಹಗಾರರಿಗೆ ಇದೊಂದು ಅಪರೂಪದ ಪುಸ್ತಕವೆಂದರೆ ತಪ್ಪಾಗಲಾರದು.ಪ್ರತಿ ಆಭರಣದ ಹಿಂದಿನ ಮಹತ್ವದ ಕುರಿತು ಸಾಮಾನ್ಯ ಜ್ಞಾನ ಹೊಂದಿದರೆ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯ.

About the Author

ಶಾಂತಿ ನಾಯಕ
(27 March 1943)

ಲೇಖಕಿ ಶಾಂತಿ ನಾಯಕ ಅವರು ಎಂ.ಎ., ಬಿ.ಇಡಿ ಪದವೀಧರರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾಗಿ ನಿವೃತ್ತರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ 27-03-1943ರಲ್ಲಿ ಜನಿಸಿದರು. ತಂದೆ  ನಾರಾಯಣ ವೆಂಕಣ್ಣ ಕಲಗುಜ್ಞೆ,ತಾಯಿ- ದೇವಮ್ಮ ನಾರಾಯಣ ಕಲಗುಜ್ಜಿ. ಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು-(1979), ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು-(1982), ಜಾಣೆ ಕನ್ನಡವ ತಿಳಿದ್ದೇಳೆ -(1982), ಕಾಕಕ್ಕ ಗುಬ್ಬಕ್ಕ-(1985), ಜನಪದ ವೈದ್ಯಕೀಯ ಅಡುಗೆಗಳು-(1986), ರಂಗೋಲಿ-(1994),  ಕುಡಿತ ನಿಮಗೆಷ್ಟು ಹಿತ -(1995),  ಸಿಂಕೋನಾ-(1998), ಹವ್ಯಕರ ಅಡುಗೆಗಳು-(2003),  ಜನಪದ ಆಹಾರ ಪಾನೀಯಗಳು-(2004)., (ಸ್ಮರಣ ಸಂಚಿಕೆ) ಚಿನ್ನದ ಚೆನ್ನ -(2001), ಆಸರ -(2012),  ಸಜ್ಜನ -2003, ಉತ್ತರ ಕನ್ನಡ ಜಿಲ್ಲೆಯ ಸಣ್ಣಕತೆಗಳು (ಸಂ), ಜೀವ ಉಳಿಸುವ ...

READ MORE

Related Books