About the Author

ಪತ್ರಕರ್ತ, ಎ.ವಿ. ಚಿತ್ತರಂಜನ್ ದಾಸ್ ಅವರು ಮೂಲತಃ ಸುಳ್ಯ ಸಮೀಪದ ದೊಡ್ಡ ತೋಟದವರು. ಆಕಾಶವಾಣಿಯಲ್ಲಿ ಸುದ್ದಿವಾಚಕರಾಗಿ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು.

ಕೃತಿಗಳು: ಓಲಿ ಮತ್ತು ಔಲೀ

ಎ.ವಿ. ಚಿತ್ತರಂಜನ್ ದಾಸ್