About the Author

ಡಾ. ಅಲ್ಲಮಪ್ರಭು ಸ್ವಾಮಿ ಅವರು ಬೆಳಗಾವಿಯ ಶಿವಬಸವನಗರದ ನಾಗನೂರು ಶ್ರೀ ರುದ್ರಾಕ್ಷಿಮಠದವರು. ಅಧ್ಯಯನಶೀಲರು. ಅನೇಕ ವಿಚಾರದಲ್ಲಿ ಪ್ರಬಂಧಗಳನ್ನು - ಉಪನ್ಯಾಸಗಳನ್ನು ಮಂಡಿಸಿದ್ದಾರೆ.  

ಕೃತಿಗಳು : ಬಸವಣ್ಣ ಹಾಗೂ ಮಾರ್ಟಿನ್ ಲೂಥರ್ ಚಿಂತನೆಗಳ ತೌಲನಿಕ ಅಧ್ಯಯನ.

ಅಲ್ಲಮಪ್ರಭು ಸ್ವಾಮಿ