About the Author

ಅನಂತ ಹರಿತ್ಸ(ಅನಂತ ಮೂರ್ತಿ ಕೆ.ವಿ) ಅವರು ಮೂಲತಃ ತೀರ್ಥಹಳ್ಳಿಯವರು. ಪ್ರಸ್ತುತ ವಿದ್ಯುತ್ ಸಮಾಲೋಚಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೇಖಾ ಚಿತ್ರ ಪೇಯಿಂಟಿಂಗ್, ಕತೆ, ಕವನ, ಲೇಖನ, ಗಿಟಾರ್, ಫೋಟೊಗ್ರಫಿ ,ಸಂಗೀತ ಅವರ ಹವ್ಯಾಸವಾಗಿದೆ. ಇವರ ಅನೇಕ ಲೇಖನ ಕವನಗಳು ತರಂಗ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

ಅನಂತ ಹರಿತ್ಸ