About the Author

ಲೇಖಕ ಅಜರುದ್ದೀನ್ ಎ ಮರಿಯಮ್ಮನಹಳ್ಳಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯವರು. ಪ್ರಸ್ತುತ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ. 

ಕೃತಿಗಳು: ನೆಲಕ್ಕೆ ಬಿದ್ದ ನಕ್ಷತ್ರ (ಕವನ ಸಂಕಲನ)

ಅಜರುದ್ದೀನ್ ಎ ಮರಿಯಮ್ಮನಹಳ್ಳಿ