About the Author

ರ್ನಾಟಕ ಕಲಾವಿದರು ಮಾಲೆಯ ಓದು ಗದಿಗೆ ಬಿ. ಕೆ. ಹಿರೇಮಠ ಚಿರಪರಿಚಿತರು. ಬಾಗಲಕೋಟೆಯಲ್ಲಿ 1941 ರಲ್ಲಿ ಜನಿಸಿದ ಹಿರೇಮಠ ಎಂ. ಎ. ಪದವೀಧರರಲ್ಲದೆ ಕಲೆಯ ವಿವಿಧ ಪ್ರಾಕಾರಗಳಲ್ಲಿ ಪರಿಣಿತರೂ ಹೌದು ಕಲಾವಿದ ಟಿ.ಪಿ, ಅಕ್ಕಿಯವರ ವಿಜಯ ಕಲಾ ಮಂದಿರದ ಶಿಷ್ಯರಾದ ಹಿರೇಮಠ ಲಲಿತ ಕಲೆಯಲ್ಲಿ ಡಿಪ್ಲೋಮ ಅಲ್ಲದೆ, ಎ, ಎಂ, ಮತ್ತು ಮಾಡಲಿಂಗ್ಗಳಲ್ಲಿಯೂ ವಿಶೇಷ ತರಬೇತಿ ಪಡೆದಿದ್ದಾರೆ. ಅವರು ಬಾಗಲಕೋಟೆಯ ಆರ್ಟ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರೂ, ಕಲಾ ರಚನೆಯನ್ನು ಕಡೆಗಣಿಸಿಲ್ಲ, 1972 ರಿಂದ ಬೆಂಗಳೂರು, ಹುಬ್ಬಳ್ಳಿ, ಧಾರವಾಡಗಳಲ್ಲಿ ಇವರ ಪ್ರದರ್ಶನಗಳು ಜರುಗಿದ್ದು ಹಲವು ಪ್ರಶಸ್ತಿ ಗಳನ್ನು ಗಳಿಸಿದ್ದಾರೆ,

 

ಬಿ.ಕೆ. ಹಿರೇಮಠ