About the Author

ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಬಿ. ರಮೇಶ್ ಅವರು ಮೂಲತಃ ಬೆಂಗಳೂರಿನವರು. 1956ರ ಮಾರ್ಚ್ 15ರಂದು ಜನನ. ಸೊಬಗು-ಕವನ ಸಂಕಲನ, ಬಣ್ಣದ ಗಿಣಿ ಹಾಗೂ ಪ್ರಹಾರ-ಗೊರೂರು ಸಾಹಿತ್ಯ ಪ್ರಶಸ್ತಿ ಪಡೆದ ಎರಡು ಪ್ರತ್ಯೇಕ ಕಥಾ ಸಂಕಲನಗಳು. ರನ್ನ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿ ತಥಾಸ್ತು, ಅಮೃತಧಾರಾ, ಅಮೃತ ಸಿಂಚನ ಹಾಗೂ ಕುಸುಮಾ-ಈ ಮೂರು ಪ್ರತ್ಯೇಕ ಸಂಪಾದಿತ ಕೃತಿಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ..

ಬಿ. ರಮೇಶ್

(15 Mar 1956)