About the Author

ನಟ, ರಂಗಕರ್ಮಿ ಬಿ.ವಿ. ರಾಜಾರಾಂ ಅವರು ಕನ್ನಡ ರಂಗಭೂಮಿಯ ಅದ್ಭುತ ನಟರು. ಕಿರುತೆರೆ ಹಿರಿತೆರೆಗಳಲ್ಲಿಯೂ ನಡಿಸಿರುವ ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದ ಇವರು ಮಕ್ಕಳಿಗಾಗ ‘ಶಾಲಾ ಅಂಗಳಕ್ಕೆ ಮಕ್ಕಳ ನಾಟಕಗಳು; ಕೃತಿಯನ್ನು ರಚಿಸಿದ್ದಾರೆ. 

ಬಿ.ವಿ. ರಾಜಾರಾಂ

Books by Author