About the Author

ಬಂಗಿ ದೊಡ್ಡ ಮಂಜುನಾಥ ಬಿಕಾಂ ಪದವಿ ಮತ್ತು ಹಂಪಿ ಕನ್ನಡ ವಿವಿ ದೂರಶಿಕ್ಷಣದಿಂದ ಎಂ.ಜೆ.ಎಂ.ಎಸ್ ಸ್ನಾತಕೋತ್ತರ ಪದವಿಪಡೆದುಕೊಂಡಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.

ಕೃತಿಗಳು: ತೈಲವಿಲ್ಲದ ಜ್ಯೋತಿ (ಹೇರೂರು ವಿರುಪಣ್ಣತಾತನ ಜೀವನ ಚರಿತ್ರೆ) 2018, ಕಡೆಬೆಟ್ಟ (ಕಾದಂಬರಿ) 2019, ಮಂಜು ಮಲ್ಲಿಗೆ (ಕಾದಂಬರಿ) 2021 ,ಅರಳು ಮಲ್ಲಿಗೆ (ಕಾದಂಬರಿ) 2022 ಸಂಪಾದನೆ ಕೃತಿಗಳು: ಸಿರಿಗನ್ನಡ (ಕವನ ಸಂಕಲನ) 1999, ಕಂಪ್ಲಿ (ಸಂಶೋಧನೆ ಲೇಖನಗಳ ಸಂಕಲನ) 2005.

ಪ್ರಶಸ್ತಿಗಳು: ‘ಸಮಾಜ ಸೇವಾ ಭಾರ್ಗವ’ ಪ್ರಶಸ್ತಿ, ‘ಆಜೂರು ಪ್ರತಿಷ್ಠಾನ’ದ ರಾಜ್ಯ ಪ್ರಶಸ್ತಿ.

ಬಂಗಿ ದೊಡ್ಡ ಮಂಜುನಾಥ