About the Author

ಲೇಖಕಿ ಭಾರತಿ ಕೊಲ್ಲರಮಜಲು ಮೂಲತಃ ಪುತ್ತೂರಿನ ಮಣಿಯ ಕೃಷಿ ಕುಟುಂಬದವರು. ಕತೆ, ಕವನ, ರುಬಾಯಿ, ಗಝಲ್, ಮುಕ್ತಕಗಳು, ಪರಿಸರ ಪ್ರೇರಿತ ಕೃತಿಗಳ ರಚನೆಯ ಜೊತೆಗೆ, ಶಾಸ್ತ್ರೀಯ ಸಂಗೀತ ಅವರ ಆಸಕ್ತಿಯ ಕ್ಷೇತ್ರ.

ಭಾರತಿ ಕೊಲ್ಲರಮಜಲು